
ಗೃಹಪ್ರವೇಶ ಮುಗಿಸಿ ಮನೆಗೆ ಬರುತ್ತಿದ್ದ ಕಾರು ಅಪಘಾತ ಗಿಡಗಿದ್ದು ಕಾರಿನಲ್ಲಿ ಇರುವವರು ಪ್ರಾಣಪಾಯದಿಂದ ಪಾರಗಿದ್ದಾರೆ. ಶಿವಮೊಗ್ಗದಿಂದ ಬರುತಿದ್ದ ಕಾರು ಶಿವಪುರದ ಹತ್ತಿರ ಸುಣ್ಣದಬಸ್ತಿ ಬಳಿ ದನ ಅಡ್ಡ ಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾರಿನಲ್ಲಿ ಇರುವವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಳುಗಳನ್ನ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ರವನ ಮಾಡಲಾಗಿದೆ .

.
ಗಾಯಳುಗಳು ಬಿದ್ರಳ್ಳಿ ಭಾಗ್ಯಲಕ್ಷ್ಮಿ ಬಸ್ ಮಾಲೀಕರದ ಪುರುಷೋತ್ತಮ್ ಅವರ ಪುತ್ರ ರಾಘವೇಂದ್ರ ಮತ್ತು ಅವರ ಬಸ್ ಚಾಲಕ ಹರೀಶ್ ಮತ್ತು ರಮೇಶ್ ಮತ್ತೊಬ್ಬ ವ್ಯಕ್ತಿ ಸೇರಿ 4 ಜನ ಪ್ರಯಾಣಿಸುತಿದ್ದರು ಎಂದು ಹೇಳಲಾಗಿದೆ. ಇನ್ನು ಈ ಘಟನೆ 6 ತಾರೀಕು ರಾತ್ರಿ ಸುಮಾರು 9.30 ಆಗಿರಬಹುದು ಎಂದು ಸೂಚಿಸಲಾಗಿದೆ.
ಕೆರೇಹಳ್ಳಿ ಅಂಜನ್ ✒️✒️✒️