ಭಾಗ್ಯಲಕ್ಷ್ಮಿ ಬಸ್ ಮಾಲೀಕರ ಕಾರು ಅಪಘಾತ

Posted by

ಗೃಹಪ್ರವೇಶ ಮುಗಿಸಿ ಮನೆಗೆ ಬರುತ್ತಿದ್ದ ಕಾರು ಅಪಘಾತ ಗಿಡಗಿದ್ದು ಕಾರಿನಲ್ಲಿ ಇರುವವರು ಪ್ರಾಣಪಾಯದಿಂದ ಪಾರಗಿದ್ದಾರೆ. ಶಿವಮೊಗ್ಗದಿಂದ ಬರುತಿದ್ದ ಕಾರು ಶಿವಪುರದ ಹತ್ತಿರ ಸುಣ್ಣದಬಸ್ತಿ ಬಳಿ ದನ ಅಡ್ಡ ಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾರಿನಲ್ಲಿ ಇರುವವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಳುಗಳನ್ನ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ರವನ ಮಾಡಲಾಗಿದೆ .

.

ಗಾಯಳುಗಳು ಬಿದ್ರಳ್ಳಿ ಭಾಗ್ಯಲಕ್ಷ್ಮಿ ಬಸ್ ಮಾಲೀಕರದ ಪುರುಷೋತ್ತಮ್ ಅವರ ಪುತ್ರ ರಾಘವೇಂದ್ರ ಮತ್ತು ಅವರ ಬಸ್ ಚಾಲಕ ಹರೀಶ್ ಮತ್ತು ರಮೇಶ್ ಮತ್ತೊಬ್ಬ ವ್ಯಕ್ತಿ ಸೇರಿ 4 ಜನ ಪ್ರಯಾಣಿಸುತಿದ್ದರು ಎಂದು ಹೇಳಲಾಗಿದೆ. ಇನ್ನು ಈ ಘಟನೆ 6 ತಾರೀಕು ರಾತ್ರಿ ಸುಮಾರು 9.30 ಆಗಿರಬಹುದು ಎಂದು ಸೂಚಿಸಲಾಗಿದೆ.

ಕೆರೇಹಳ್ಳಿ ಅಂಜನ್ ✒️✒️✒️

Leave a Reply

Your email address will not be published. Required fields are marked *